Monday, December 01, 2008

ನಮ್ ದೇಶದ problemsಉ

ನಮ್ ದೇಶದ problemsಉ ಒಂದಾ ಎರಡ. ರಾಜಕಾರಿಣಿಗಳು ತಮ್ಮ ವೋಟಿಗೋಸ್ಕರ ಅಫಜಲ್ ಗುರು ಅಂಥವರಿಗೆ supreme court order ಆಗಿದ್ರೂ ನೇಣ್ ಹಾಕಕ್ಕೆ ತಡೀತಾರೆ. ಅಂಥ ದರಿದ್ರ hard core terrorists ಗಳಿಗೆ ಲಕ್ಷಾಂತರ ಹಣ ಸುರಿದು legal ಆಗಿ support ಕೊಡ್ತಾರೆ. so called ಅಲ್ಪ ಸಂಖ್ಯಾತರು ಬಾಂಗ್ಲಾ/ ಪಾಕ್ ಗಡಿಗಳಿಂದ್ ನಮ್ ದೇಶದೊಳಗೆ ನುಸುಳಿಕೊಂಡು ಬರೋದನ್ನ ನಮ್ಮೋರು ದೂರ್ದಲ್ಲಿ ಕೂತ್ಕೊಂಡು ನೋಡಿ ಮಜಾ ತಗೋತಾರೆ. Infact ಹಾಗೆ ಬರೋರಿಗೆ, ration card, voters ID, Driving Licence ನಮ್ ದೇಶದವರಿಗಿಂತ ಬೇಗ ಕೊಡಿಸ್ತಾರೆ. ಯಾಕೆ .. ದರಿದ್ರ ವೋಟ್ ಗೋಸ್ಕರ. ನಮ್ಮ ದೇಶದ so called ಅಲ್ಪ ಸಂಖ್ಯಾತರು "no more" ಅಲ್ಪ ಸಂಖ್ಯಾತರಾಗುವ ಸಮಯ ದೂರ ಉಳಿದಿಲ್ಲ.

ಇಲ್ಲೇ ಹುಟ್ಟಿ ಬೆಳೆದು ದೊಡ್ಡವರಾದ್ರೂ,  ಅವರಿಗೆ ನಮ್ಮ ದೇಶದ ಮೇಲೆ ಕಿಂಚಿತ್ತೂ ಅಭಿಮಾನ ಇರಲ್ಲ. ಅಲ್ಲೆಲ್ಲೋ ಸದ್ದಾಂ ಸತ್ರೆ ಇಲ್ಲಿ ನಮ್ ಶಿವಾಜಿ ನಗರದಲ್ಲಿ ಪ್ರತಿಭಟಣೆ ಮಾಡ್ತಾರೆ. ಪಾಕಿಸ್ತಾನ cricket ನಲ್ಲಿ ಗೆದ್ರೆ ಪಟಾಕಿ ಹೊಡೆದು ಕುಣಿದಾಡ್ತಾರೆ. ಯಾಕೆ ಇದೆಲ್ಲ ನಮ್ಮವರಿಗೆ ಕಾಣಿಸೋಲ್ವ ? ಅಥವಾ ಜಾಣ ಕುರುಡಾ ?

ಮೊನ್ನೆ ನುಸುಳಿದ terrorists ಗಳು ಇಲ್ಲಿಯವರ ಬೆಂಬಲ ಇಲ್ಲದೆ ಅಷ್ಟೆಲ್ಲ accurate ಆಗಿ ತಾಜ್/ಓಬಿರಾಯ್ ನ ಮೂಲೆ ಮೂಲೆ ಸೇರಿ ನೂರಾರು ಜನನ್ನ ಕೊಲ್ಲಕ್ಕೆ ಸಾಧ್ಯ ಆಗ್ತಿತ್ತ ?

ಇದಕ್ಕೆಲ್ಲ ಉತ್ತರ, revolution. ಜನ ಎದ್ದರೆ ದೇಶ ಉಳಿದೀತು.

ಸ್ವಾಮಿ ವಿವೇಕಾನಂದರು ಆವತ್ತು ಹೇಳಿದ್ ಮಾತು: "ಏಳಿ ಎದ್ದೇಳಿ" ಅಂಥ. ಅದನ್ನ ನಾವು ಈವಾಗ್ಲಾದ್ರು ಮಾಡ್ಬೇಕು.